ಗೋಕಾಕ: ನಗರಸಭೆಯ ಎಸ್ಎಸ್ಪಿ ವಿಶೇಷ ಅನುದಾನದ ವಾರ್ಡ ನಂ 11ರ ಶಿವನಗರದಲ್ಲಿ 1.17 ಕೋಟಿ ರೂಗಳ ವೆಚ್ಚದ ರಸ್ತೆ ಡಾಂಬರಿಕರಣ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗೆ ಗಣ್ಯರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೆನ್ನವರ, ಸದಸ್ಯ ಶ್ರೀಶೈಲ ಯಕ್ಕುಂಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಜಿ.ಆರ್.ಮಾಳಗಿ, ವಾರ್ಡಿನ ಪ್ರಮುಖರಾದ ಬಿ.ಆರ್.ಚಿಪ್ಪಲಕಟ್ಟಿ, ಕೆ.ಎನ್.ಸಂಗಮ, ಬಸವರಾಜ ಕುಬಸದ, ಬಿ.ಬಿ.ಕೊಪ್ಪದ, ರವಿ ಉಪ್ಪಿನ, ಜಿ.ಜಿ.ಕುಲಕಣ ್, ಎ.ಎನ್.ತೋಟಗಿ ಸೇರಿದಂತೆ ನಗರಸಭೆ ಸದಸ್ಯರು ಇದ್ದರು.

????????????????????????????????????