Breaking News

ನಿಸರ್ಗನಿಯಮ

Spread the love

ನಿಸರ್ಗನಿಯಮ


———————-
ಕರುಣಾಮಯಿಯೇ
ಆಗಿದ್ದರೆ
ಕಾಯುವವ,
ಸಾಯುತ್ತಿರಲಿಲ್ಲ
ಯಾರೂ;
ಕಟುಕನೇ
ಆಗಿದ್ದರೆ
ಕೊಲ್ಲುವವ,
ಬದುಕುತ್ತಿರಲಿಲ್ಲ.
ಒಬ್ಬರೂ;
ತಪ್ಪದು ಸೃಷ್ಟಿಸ್ಥಿತಿಲಯ
ನಿಸರ್ಗ ನಿಯಮ,
ಏನಾದರೂ.

ಡಾ. ಬಸವರಾಜ ಸಾದರ.
— + —


Spread the love

About Yuva Bharatha

Check Also

ಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ

Spread the loveಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ ಹಿಂದೂ ಪುರಾಣಗಳ ಪ್ರಕಾರ, ಈ ಯುಗಾದಿಯ ಶುಭದಿನದಂದು …

Leave a Reply

Your email address will not be published. Required fields are marked *

20 − fifteen =