Breaking News

ಬೆಳಗಾವಿಯಲ್ಲಿ ರವಿವಾರ ಯಕ್ಷಗಾನ ಪ್ರದರ್ಶನ

Spread the love

ಬೆಳಗಾವಿಯಲ್ಲಿ ರವಿವಾರ ಯಕ್ಷಗಾನ ಪ್ರದರ್ಶನ

ಬೆಳಗಾವಿ :
ಕುಂದಾಪುರ ಕೋಣಿ ಶ್ವೇತಛತ್ರ ಯಕ್ಷಮಿತ್ರ ಇವರಿಂದ ಯಕ್ಷ ದಿಗ್ಗಜರಿಂದ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ಭೀಷ್ಮ ವಿಜಯ ಯಕ್ಷಗಾನ ಪ್ರದರ್ಶನ ಜೂನ್ 11 ರಂದು ಸಂಜೆ 5 ಕ್ಕೆ ನಗರದ ಕೋನವಾಳಗಲ್ಲಿಯ ಲೋಕಮಾನ್ಯ ರಂಗ ಮಂದಿರದಲ್ಲಿ ನಡೆಯಲಿದೆ. ಹಿಮ್ಮೇಳದಲ್ಲಿ
ರಾಘವೇಂದ್ರ ಆಚಾರ್ಯ ಜನ್ಸಾಲೆ, ರಾಮಚಂದ್ರ ಹೆಗಡೆ ಹಿಲ್ಲೂರು(ಭಾಗವತಿಕೆ), ನವೀನ ಭಂಡಾರಿ ಕಡತೋಕ (ಮದ್ದಳೆ),
ಶ್ರೀನಿವಾಸ ಪ್ರಭು(ಚಂಡೆ), ಶಶಿಕಾಂತ ಶೆಟ್ಟಿ ಕಾರ್ಕಳ, ಸಚಿನ್ ಶೆಟ್ಟಿ ನಾಗರಕೊಡಿಗೆ, ಸಂತೋಷ ಕುಲಾಲ, ಹಳ್ಳಾಡಿ ಜಯರಾಮ ಶೆಟ್ಟಿ,
ಶೇಖರ ಶೆಟ್ಟಿ ಎಳಬೇರು (ಹಾಸ್ಯ),
ಕೃಷ್ಣ ಯಾಜಿ ಬಳ್ಕೂರು, ಜಲವಳ್ಳಿ ವಿದ್ಯಾಧರ ರಾವ್, ತುಂಬ್ರಿ ಭಾಸ್ಕರ ಬಿಲ್ಲವ,
ಮಂಕಿ ಈಶ್ವರ ನಾಯ್ಕ, ಹರೀಶ ಜಪ್ತಿ, ಸನ್ಮಯ ಭಟ್ ಮಲವಳ್ಳಿ ಅವರು ಮುಮ್ಮೇಳ ಕಲಾವಿದರಾಗಿ ಭಾಗವಹಿಸಲಿದ್ದಾರೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಯಕ್ಷ ಮಿತ್ರರು ಬೆಳಗಾವಿ ಕೋರಿದ್ದಾರೆ.


Spread the love

About Yuva Bharatha

Check Also

ಹಿರೇಬೂದನೂರ : ಭಕ್ತರ ಸನ್ಮಾನ

Spread the loveಹಿರೇಬೂದನೂರ : ಭಕ್ತರ ಸನ್ಮಾನ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ …

Leave a Reply

Your email address will not be published. Required fields are marked *

seventeen + 18 =