Breaking News

ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ ಅವರ ಕಚೇರಿಯಲ್ಲಿ ಸ್ವಾತಂತ್ರತ್ಯೋತ್ಸವ.!

Spread the love

ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ ಅವರ ಕಚೇರಿಯಲ್ಲಿ ಸ್ವಾತಂತ್ರತ್ಯೋತ್ಸವ.!


 ಯುವ ಭಾರತ ಸುದ್ದಿ  ಗೋಕಾಕ: ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ ಅವರ ಕಚೇರಿಯಲ್ಲಿ ಸ್ವಾತಂತ್ರö್ಯ ಅಮೃತ ಮಹೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅದ್ದೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸದಾನಂದ ಕಲಾಲ, ವಿದ್ಯಾಧರ ನಾಯಕ, ಕಾಶೀಮ ಮುಜಾವರ, ಅಶೋಕ ಈಳಿಗೇರ, ಪ್ರವೀಣ ಬಡಲಕ್ಕನವರ, ರಾಮಚಂದ್ರ ಬಡೆಪ್ಪಗೋಳ, ಫಯಾಜ ಜಮಖಂಡಿ, ಬಸವರಾಜ ಹಾವಗಾರ, ಇರ್ಶಾಧ ದೇಶನೂರ, ಕರೇಪ್ಪ ಬೆಣಚಿನಮರ್ಡಿ, ಗುರುನಾಥ ಉಳ್ಳಾಗಡ್ಡಿ, ವಿಜಯ ಅರಭಾಂವಿ, ಭೀಮಶಿ ನಾಯಕ, ಮಹೇಶ ಚಿಕ್ಕೋಡಿ, ಸುರೇಶ ಮಾಳಗಿ, ರಾಜು ಶಿಂಧೆ, ಯಲ್ಲಪ್ಪ ಮಾಯಾಗೋಳ, ಯಲ್ಲಪ್ಪ ದುರದುಂಡಿ, ಮಹೇಶ ಮಾಳಗಿ, ಭೀಮಶಿ ಖಾನಪ್ಪನವರ, ಲಕ್ಷö್ಮಣ ಪಾಕಂಡಿ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

11 − 10 =