Breaking News

ನವರಾತ್ರಿ ಉತ್ಸವದ ನಿಮಿತ್ತ ದಾಂಡಿಯಾ ಸ್ಫರ್ಧೆ ಉದ್ಘಾಟಿಸಿದ ಪ್ರೀಯಾಂಕಾ ಜಾರಕಿಹೊಳಿ.!

Spread the love

ನವರಾತ್ರಿ ಉತ್ಸವದ ನಿಮಿತ್ತ ದಾಂಡಿಯಾ ಸ್ಫರ್ಧೆ ಉದ್ಘಾಟಿಸಿದ ಪ್ರೀಯಾಂಕಾ ಜಾರಕಿಹೊಳಿ.!


ಗೋಕಾಕ: ನವರಾತ್ರಿ ಉತ್ಸವದ ನಿಮಿತ್ತ ಇಲ್ಲಿನ ಜಿ.ಸಿ.ಐ ಕರದಂಟು ಸಿಟಿ ಹಾಗೂ ರಾಹುಲ್ ಸೊಂಟಕ್ಕಿ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ನಡೆದ ದಾಂಡಿಯಾ ಸ್ವರ್ಧೆಗಳನ್ನು ಯುವ ನಾಯಕಿ ಪ್ರೀಯಾಂಕಾ ಸತೀಶ ಜಾರಕಿಹೊಳಿ ಶನಿವಾರದಂದು ಉದ್ಘಾಟಿಸಿದರು.
ಸಮೂಹ ನೃತ್ಯ ವಿಭಾಗದಲ್ಲಿ ಅಷ್ಟಪದಿ ಪ್ರಥಮ ಸ್ಥಾನ ಪಡೆದು ನಗದು ರೂ ೧೫ ಸಾವಿರ, ದ್ವಿತೀಯ ಸ್ಥಾನ ಪಡೆದ ಸನಿಡೊ ತಂಡ ನಗದು ರೂ. ೧೦ ಸಾವಿರ, ತೃತೀಯ ಸ್ಥಾನ ಪಡೆದ ಝಂವರ ಕ್ವೀನ್ಸ್ ತಂಡ ನಗದು ರೂ ೫ ಸಾವಿರ, ದಂಪತಿಗಳ ವಿಭಾಗದಲ್ಲಿ ಗಿರೀಶ್ ಝಂವರ ದಂಪತಿಗಳು ಪ್ರಥಮ, ನಿತೀಶ್ ದಂಪತಿಗಳು ದ್ವಿತೀಯ, ಅಮೃತ ಕಡ್ಡು ತೃತೀಯ ಸ್ಥಾನ ಪಡೆದರು. ಹಾಗೂ ಬೇಸ್ಟ್ ಡಾನ್ಸರ್ ಪ್ರಶಸ್ತಿಯನ್ನು ನೀತಾ ಝಂವರ, ಧನಜಯ ಪೂಜೇರಿ ಪಡೆದರು. ಅತ್ಯುತ್ತಮ ಉಡುಪಿಗಾಗಿ ಪ್ರಶಾಂತ್ ಪಿಂಪಲೆ ಅವರಿಗೆ ಸತೀಶ್ ಜಾರಕಿಹೊಳಿ ಪೌಂಡೇಶನ್ ವತಿಯಿಂದ ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಮಹಾಂತೇಶ ತಾಂವಶಿ, ಸೀಮಾ ಕಲ್ಯಾಣಶೆಟ್ಟಿ, ಸುಷ್ಮಿತಾ ಭಟ್, ಸಂಘಟಕರಾದ ಅಮೃತ ಕದ್ದು, ನಮೀತಾ ಸೋಂಟಕ್ಕಿ, ಮಹಾವೀರ ಖಾರೆಪಠಣಾ, ಕೆಂಪ್ಪಣ ಚಿಂಚಲಿ, ಡಾ.ಗುರುರಾಜ ನಿಡೋನಿ, ಧನ್ಯಕುಮಾರ ಕಿತ್ತೂರ, ದೀಪಕ್ ಮೆಳವಂಕಿ, ಲಕ್ಷ್ಮಣ ಸೋಂಟಕ್ಕಿ, ರೇಷ್ಮಾ ಕದ್ದು, ಶೋಭಾ ಚಿಂಚಲಿ, ಲಿನಾ ಖಾರೆಪಠಾಣ, ಡಾ.ಮಂಜುಳಾ ಚಿಕ್ಕಡೋಳಿ, ಲೀನಾ ಬಾನಸಿ, ರಾಘವೇಂದ್ರ ಹೋಸಮನಿ, ಸಂಜು ಹುಂಡೆಕರ, ಸಚಿನ ಅಂಕದವರ, ಪ್ರೀತಿ ಝಂವರ, ಅಂಜನಾ ಉಮರಾಣಿ, ಎಸ್.ಕೆ ಮಠದ, ರಾಜಶೇಖರ ಕೊಕ್ಕರಿ ಇದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

14 − four =