Breaking News

ಕಾಣದ್ದಕ್ಕೆ ಕನ್ನಡಿ

Spread the love

ಕಾಣದ್ದಕ್ಕೆ ಕನ್ನಡಿ


———————–
ಜಗತ್ತನ್ನೇ
ನೋಡಬಲ್ಲ
ಕಣ್ಣಿಗೆ
ಕಾಣದು,
ತನ್ನೊಳಗೆ ಬಿದ್ದ
ಕಸರು;
ಬೇಕೇ ಬೇಕು
ಕನ್ನಡಿಯೊಂದು
ಎದುರು,
ನೋಡಲದರ
ಕೆಟ್ಟ
ಕದರು.

ಡಾ. ಬಸವರಾಜ ಸಾದರ.


Spread the love

About Yuva Bharatha

Check Also

ಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ

Spread the loveಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ ಹಿಂದೂ ಪುರಾಣಗಳ ಪ್ರಕಾರ, ಈ ಯುಗಾದಿಯ ಶುಭದಿನದಂದು …

Leave a Reply

Your email address will not be published. Required fields are marked *

three × one =