Breaking News

Yuva Bharatha

ರಾಜು ಝಂವರ ಕೊಲೆ ಪ್ರಕರಣ : ಕೊನೆಗೂ ಪತ್ತೆಯಾಯ್ತು ಶವ

ರಾಜು ಝಂವರ ಕೊಲೆ ಪ್ರಕರಣ : ಕೊನೆಗೂ ಪತ್ತೆಯಾಯ್ತು ಶವ ರಾಜು ಅವರ ಶವವನ್ನು ಕೆನಾಲ್ ಗೆ ಎಸೆಯಲಾಗಿತ್ತು ಎಂದು ಆರೋಪಿಗಳು ಆರಂಭದಲ್ಲಿ ಹೇಳಿದ್ದರು. ಆದರೆ ಇದೀಗ ಅವರ ಶವ ಕೃತ್ಯ ನಡೆದ ಸ್ಥಳದಿಂದ 10 ಕಿಲೋ ಮೀಟರ್ ದೂರದ ಪಂಚನಾಯಕನ ಹಟ್ಟಿ ಬಳಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸರು ಈಗಾಗಲೇ ಇಬ್ಬರನ್ನು ಬಂಧಿಸಿದ್ದರು. ಗುರುವಾರ ಮತ್ತೊಬ್ಬನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಯುವ ಭಾರತ ಸುದ್ದಿ ಗೋಕಾಕ : …

Read More »

ರಾಜಹಂಸಗಡ ಶಿವಾಜಿ ಪ್ರತಿಮೆ ಅನಾವರಣಕ್ಕೆ ಮುಖ್ಯಮಂತ್ರಿ ಆಗಮನ : ರಮೇಶ ಜಾರಕಿಹೊಳಿ

ರಾಜಹಂಸಗಡ ಶಿವಾಜಿ ಪ್ರತಿಮೆ ಅನಾವರಣಕ್ಕೆ ಮುಖ್ಯಮಂತ್ರಿ ಆಗಮನ : ರಮೇಶ ಜಾರಕಿಹೊಳಿ ಯುವ ಭಾರತ ಸುದ್ದಿ ಹಿರೇಬಾಗೇವಾಡಿ : ಬೆಳಗಾವಿ ತಾಲೂಕಿನ ರಾಜಹಂಸಗಡದಲ್ಲಿ ಮಾರ್ಚ್ 5ರಂದು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಸರಕಾರಿ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು ಆಗಮಿಸಲಿದ್ದಾರೆ ಎಂದು ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದರು. ಹಿರೇ ಬಾಗೇವಾಡಿಯಲ್ಲಿ ಗುರುವಾರ ಸಂಜೆ ನಡೆದ ಅಭಿಮಾನದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, …

Read More »

ಹಿರೇಬಾಗೇವಾಡಿಯಲ್ಲಿ ವಿರೋಧಿಗಳ ವಿರುದ್ದ ಮತ್ತೆ ರಣಕಹಳೆ ಮೊಳಗಿಸಿದ ಸಾಹುಕಾರ್ !

ಹಿರೇಬಾಗೇವಾಡಿಯಲ್ಲಿ ವಿರೋಧಿಗಳ ವಿರುದ್ದ ಮತ್ತೆ ರಣಕಹಳೆ ಮೊಳಗಿಸಿದ ಸಾಹುಕಾರ್ ! ಯುವ ಭಾರತ ಸುದ್ದಿ ಬೆಳಗಾವಿ : ಮಾಜಿ ಸಚಿವ ಹಾಗೂ ಗೋಕಾಕ ಹಾಲಿ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರು ಮತ್ತೆ ತಮ್ಮ ವಿರೋಧಿಗಳ ವಿರುದ್ಧ ರಣಕಹಳೆ ಮೊಳಗಿಳಿಸಿದ್ದಾರೆ. ಗುರುವಾರ ಸಂಜೆ ಹಿರೇಬಾಗೇವಾಡಿಯಲ್ಲಿ ರಮೇಶ ಜಾರಕಿಹೊಳಿ ಅಭಿಮಾನಿಗಳ ಬಳಗದವರು ಏರ್ಪಡಿಸಿದ್ದ ಅಭಿಮಾನದ ಸಮಾವೇಶ ಉದ್ದೇಶಿಸಿ ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದರು. ಬೆಳಗಾವಿ ಗ್ರಾಮೀಣ ಮತಕ್ಷೇತ್ರ …

Read More »

ವಿಧಾನಸಭೆ ಚುನಾವಣೆ : ಚುನಾವಣಾ ಪ್ರಚಾರ ಸಾಮಗ್ರಿಗಳ ದರ ನಿಗದಿ

ವಿಧಾನಸಭೆ ಚುನಾವಣೆ : ಚುನಾವಣಾ ಪ್ರಚಾರ ಸಾಮಗ್ರಿಗಳ ದರ ನಿಗದಿ ಯುವ ಭಾರತ ಸುದ್ದಿ ಬೆಳಗಾವಿ : ಮುಂಬರುವ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಬಳಸಲಾಗುವ ವಿವಿಧ ಸಾಮಗ್ರಿಗಳ ದರಗಳನ್ನು ನಿಗದಿಪಡಿಸಿ ಚುನಾವಣಾ ಆಯೋಗಕ್ಕೆ ಕಳಿಸಲಾಗುತ್ತದೆ. ನೀತಿಸಂಹಿತೆ ಜಾರಿಯಲ್ಲಿರುವಾಗ ಕೈಗೊಳ್ಳಲಾಗುವ ಪ್ರಚಾರದ ವೆಚ್ಚವನ್ನು ಈ ದರಗಳ ಆಧಾರದ ಮೇಲೆಯೇ ಲೆಕ್ಕ ಹಾಕಲಾಗುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ವಿಧಾನಸಭಾ ಚುನಾವಣಾ -2023 ರ ಪ್ರಚಾರ ಸಾಮಗ್ರಿಗಳ ದರ …

Read More »

ಪಿಚ್ಚರ್ ಅಭಿ ಬಾಕೀ ಹೈ…!!

ಪಿಚ್ಚರ್ ಅಭಿ ಬಾಕೀ ಹೈ…!! —————————- ಕ್ಷಮಯಾಧರಿತ್ರಿಯೂ ಕ್ಷಮಿಸಲಿಲ್ಲ ಈ ಬಾರಿ ಟರ್ಕಿ-ಸಿರಿಯಾದಲಿ ಮೈ-ಕೊಡವಿ ಕಂಪಿಸಿದಳು! ಗೊತ್ತಿಲ್ಲ ಮತ್ತೆಲ್ಲಿ, ಯಾವಾಗ ಭೂತಾಯಿ ಬಾಯ್ಬಿರಿವಳೋ? ತನ್ನ ಮಕ್ಕಳನೇ ತಾ ಮರೆವಳೋ|| ಇಲ್ಲೂ ಲಾತೂರ್, ಕಛನಲ್ಲಿ ಆಗೊಮ್ಮೆ ಆಗಿತ್ತು ಭೂಕಂಪನ ಮಣ್ಣುಪಾಲಾಗಿತ್ತು ಜೀವನ! ಈಗಲೂ ಆಗೊಮ್ಮೆ, ಈಗೊಮ್ಮೆ ಅಲ್ಲಲ್ಲಿ ಕಂಪಿಸುತ್ತಿದೆ ಭೂಮಿ ಕುಸಿಯುತ್ತಿವೆ ಬೆಟ್ಟ-ಗುಡ್ಡ|| ಹಿಮಾಲಯ, ಉತ್ತರ-ಭಾರತ ಭೂತಾಯಿಯ ತೊಟ್ಟಿಲಂತೆ! ಅದ್ಯಾವಾಗ ತೂಗುವುದೋ? ಕೋಟಿ ವರ್ಷಗಳ ಹಿಂದೊಮ್ಮೆ ಭೂಮಿ ಬುಡಮೇಲಾಗಿತ್ತಂತೆ! ಕಡಲು-ಪರ್ವತ ಹುಟ್ಟಿದ್ದವಂತೆ|| …

Read More »

ಮೌಲ್ಯ ಶಿಕ್ಷಣ ಜಾಗೃತಿಗೆ ಬೆಳಗಾವಿಗೆ ಆಗಮಿಸಿದ ಏಕಾಂಗಿ ಬೈಕ್ ಯಾತ್ರೆ

ಮೌಲ್ಯ ಶಿಕ್ಷಣ ಜಾಗೃತಿಗೆ ಬೆಳಗಾವಿಗೆ ಆಗಮಿಸಿದ ಏಕಾಂಗಿ ಬೈಕ್ ಯಾತ್ರೆ ಯುವ ಭಾರತ ಸುದ್ದಿ ಬೆಳಗಾವಿ : ವಿವೇಕ ವಿದ್ಯಾ ವಾಹಿನಿ ಟ್ರಸ್ಟ್ ವತಿಯಿಂದ ಟ್ರಸ್ಟಿನ ಸಂಸ್ಥಾಪಕ, ಖ್ಯಾತ ಲೇಖಕ, ವಾಗ್ಮಿ ನಿತ್ಯಾನಂದ ವಿವೇಕವಂಶಿಯವರು ಮೌಲ್ಯ ಶಿಕ್ಷಣದ ಅಗತ್ಯ ಹಾಗೂ ಮಹತ್ವದ ಕುರಿತು ಜನಜಾಗೃತಿ ಮೂಡಿಸುವುದಕ್ಕಾಗಿ 18 ದಿನಗಳ 3,500 ಕ್ಕೂ ಹೆಚ್ಚು ಕಿ.ಮೀಗಳ “ಪ್ರದಕ್ಷಿಣಂ – ವಿವೇಕ ರಾಜ್ಯ ಪರಿಕ್ರಮ!” ಸಂಪೂರ್ಣ ಕರ್ನಾಟಕ ಹಾಗೂ ಅಕ್ಕ ಪಕ್ಕದ ರಾಜ್ಯಗಳ …

Read More »

31 ವಿವೇಕ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 4.37 ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ

31 ವಿವೇಕ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 4.37 ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಮದಲಮಟ್ಟಿ(ಶಿವಾಪೂರ-ಹ) ಗ್ರಾಮದ ಸ.ಕಿ.ಪ್ರಾ.ಶಾಲೆಯಲ್ಲಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಬಾಲಚಂದ್ರ ಜಾರಕಿಹೊಳಿ ಯುವ ಭಾರತ ಸುದ್ದಿ ಮೂಡಲಗಿ :                    ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಶಿಕ್ಷಣ ಕ್ಷೇತ್ರಕ್ಕೆ ಪ್ರಥಮ ಪ್ರಾಶಸ್ತ್ಯ ನೀಡುತ್ತಿದ್ದು, 31 ವಿವೇಕ ಶಾಲಾ ಕೊಠಡಿಗಳ …

Read More »

ಕನ್ನಡ ರಂಗಭೂಮಿಯನ್ನು ಜೀವಂತವಾಗಿಡಬೇಕು : ಕಾರಂಜಿಮಠ ಶ್ರೀ

ಕನ್ನಡ ರಂಗಭೂಮಿಯನ್ನು ಜೀವಂತವಾಗಿಡಬೇಕು : ಕಾರಂಜಿಮಠ ಶ್ರೀ ಯುವ ಭಾರತ ಸುದ್ದಿ ಬೆಳಗಾವಿ :                          ಕನ್ನಡ ರಂಗಭೂಮಿಗೆ ಭವ್ಯವಾದ ಇತಿಹಾಸವಿದೆ. ಅದು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗದೆ ಜೀವನ ವಿವಿಧ ಆಯಾಮಗಳನ್ನು ಕಟ್ಟಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಬೆಳಗಾವಿ ಕಾರಂಜಿಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮಿಗಳು ನುಡಿದರು. ಅವರು ಬೆಳಗಾವಿಯ ಕನ್ನಡ ಸಾಂಸ್ಕೃತಿಕ …

Read More »

ಖನಗಾಂವ ಶಾಲೆಯ 6 ನೇ ತರಗತಿ ಪ್ರವೇಶಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನ

ಖನಗಾಂವ ಶಾಲೆಯ 6 ನೇ ತರಗತಿ ಪ್ರವೇಶಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಯುವ ಭಾರತ ಸುದ್ದಿ ಗೋಕಾಕ : ಗೋಕಾಕ ತಾಲೂಕಿನ ಖನಗಾಂವ ಗ್ರಾಮದಲ್ಲಿರುವ ಸರಕಾರಿ ಆದರ್ಶ ವಿದ್ಯಾಲಯ (ಆರ್.ಎಮ್.ಎಸ್ .ಎ ) ಖನಗಾಂವ ಶಾಲೆಯ ೨೦೨೩-೨೪ ನೇ ಸಾಲಿನ ೬ ನೇ ತರಗತಿಯ ಪ್ರವೇಶಕ್ಕಾಗಿ ಆನಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ತಾಲೂಕಿನಾದ್ಯಂತ ವಿರುವ …

Read More »

ಶನಿ ಪ್ರದೋಷ ಶನಿವಾರ

ಶನಿ ಪ್ರದೋಷ ಶನಿವಾರ ಯುವ ಭಾರತ ಸುದ್ದಿ ಬೆಳಗಾವಿ : ಫೆ. 18 ರಂದು ಒಂದೇ ದಿನ ಶನಿ ಪ್ರದೋಷ ಹಾಗೂ ಮಹಾಶಿವರಾತ್ರಿ ಯೋಗಾಯೋಗದಿಂದ ಬಂದಿದೆ. ಈ ನಿಮಿತ್ತ ಪಾಟೀಲ ಗಲ್ಲಿಯ ಶನಿ ದೇವಸ್ಥಾನದಲ್ಲಿ ಶನಿಶಾಂತಿ , ತೈಲಾಭಿಷೇಕ, ರುದ್ರಾಭಿಷೇಕ ಮುಂತಾದವುಗಳ ಸೇವೆಗಳ ಆಯೋಜನೆ ಮಾಡಲಾಗಿದೆ. ಶನಿ ಪ್ರದೋಷ ನಿಮಿತ್ತ ಸಂಜೆ 6 ಗಂಟೆಗೆ ವಿಶೇಷ ಅಭಿಷೇಕ, ಮಾಡಲಾಗುವುದು. ದಿವಸಪೂರ್ತಿ ಮಂದಿರದಲ್ಲಿ ಪ್ರಸಾದದ ಆಯೋಜನೆ ಮಾಡಲಾಗಿದೆ. ಸಂಜೆ 7.30 ಕ್ಕೆ …

Read More »