Breaking News

ಪುಸ್ತಕ, ಬ್ಯಾಗ್ ವಿತರಣೆ!

Spread the love

ಪುಸ್ತಕ, ಬ್ಯಾಗ್ ವಿತರಣೆ!

 

ಯುವ ಭಾರತ ಸುದ್ದಿ ಗೋಕಾಕ : ತಾಲೂಕಿನ ಬಳೋಬಾಳ ಗ್ರಾಮದ ಬಸವ ಯೋಗ ಮಂಟಪದಲ್ಲಿರುವ ಅನಾಥ ಮಕ್ಕಳಿಗೆ ಮಂಗಳವಾರದಂದು ಇಲ್ಲಿನ ಶಿವಲೀಲಾ ಬೆಳ್ಳಂಕಿಮಠ ಫೌಂಡೇಶನ್ ಟ್ರಸ್ಟ್ ಕಮೀಟಿ ವತಿಯಿಂದ ಶಾಲಾ ಬ್ಯಾಗ್ , ಬುಕ್ , ದಿನಸಿ ವಸ್ತು ಸೇರಿದಂತೆ ಇತರೆ ಅವಶ್ಯಕ ವಸ್ತುಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮತೋಶ್ರೀ ನೀಲಾಂಬಿಕಾದೇವಿ , ಟ್ರಸ್ಟಿನ ಮುಖ್ಯಸ್ಥ ದೇವು ಬೆಳ್ಳಂಕಿಮಠ , ರಾಜು ಬೆಳ್ಳಂಕಿಮಠ, ಭಗವಂತ್ ಪಾಟೀಲ ,ಅಶೋಕ ಚಿಮ್ಮಡ್ಡ , ರಾಮಲಿಂಗ ಬೆಳವಿ , ನಿರ್ಮಲಾ ಬೆಳ್ಳಂಕಿಮಠ , ಸಂಗೀತಾ ಮಠಪತಿ , ಕೃಷ್ಣಾ ಖಾನಪ್ಪನವರ , ಮಹದೇವ ಮಕ್ಕಳಗೇರಿ , ಕಿರಣ ತೊಗರಿ , ಬಸವರಾಜ ಬಡಕ್ವಗೊಳ, ಬಾಳ್ಳಪ್ಪ ಪಾಟೀಲ , ಮನೀಶ್ ಹಿರೇಮಠ , ಈರಣ್ಣ ಹಿರೇಮಠ ನಾಗರಾಜ ಮಹಾರೆಡ್ಡಿ , ಸಂಪತ ಹೊನಕುಪ್ಪಿ , ವಿದ್ಯಾಧರ ಕೊಳ್ಳಿ ಇದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

3 × five =