Breaking News

ವಿಶೇಷ ಅಂಕಣ

ಭೀಮನೆಂಬ ಪುತ್ರನನ್ನು ಪಡೆದ ನೀನೇ ಧನ್ಯಳು

ಭೀಮನೆಂಬ ಪುತ್ರನನ್ನು ಪಡೆದ ನೀನೇ ಧನ್ಯಳು ಭೀಮನೆಂಬ ಪುತ್ರನನ್ನು ಪಡೆದ ನೀನೇ ಧನ್ಯಳು ತಾಯಿ ಭಾರತಾಂಬೆ ನೀನೇ ವಿಶ್ವ ಮಾನ್ಯಳು ಅಪಮಾನವ ಸಹಿಸಿದ ಅಜ್ಞಾನವ ದಹಿಸಿದ ದೇಶಕೆ ಬೆಳಕು ತೋರಿದ ಅನ್ಯಾಯವ ಮೀರಿದ ಭೀಮನೆಂಬ ಪುತ್ರನನ್ನು ಪಡೆದ ನೀನೇ ಧನ್ಯಳು ತಾಯಿ ಭಾರತೀಯ ನೀನೇ ಮಾನ್ಯಳು ಮೇಲು-ಕೀಳು ದಳ್ಳುರಿಯನು ಶಿಕ್ಷಣದಲ್ಲಿ ಕರಗಿಸಿ ಶತಮಾನದ ಶತ್ರುಗಳನ್ನು ಸಂಕೋಲೆಯಲಿ ಬಂಧಿಸಿದ ಭೀಮನೆಂಬ ಪುತ್ರನನ್ನು ಪಡೆದ ನೀನೇ ಧನ್ಯಳು ತಾಯಿ ಭಾರತಿ ನೀನೆ ವಿಶ್ವ …

Read More »

ಇಂದು ಶ್ರೀ ರಾಮನವಮಿಯ ಸುದಿನ

ಇಂದು ಶ್ರೀ ರಾಮನವಮಿಯ ಸುದಿನ “ಆಪದಾಂ ಅಪಹರ್ತಾರಂ ದಾತಾರಂ ಸರ್ವಸಂಪದಾಂ ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಂ” ಹತ್ತು ದಿಕ್ಕುಗಳಿಗೆ ರಥವನ್ನು ಓಡಿಸುವಂಥವನಾಗಿ, ‘ದಶರಥ’ ಎಂಬ ಹೆಸರು ಪಡೆದು, ಯಾರಿಂದಲೂ ಯುದ್ಧಮಾಡಿ ಗೆಲ್ಲಲಾಗದ ‘ಅಯೋಧ್ಯ’ ರಾಜ್ಯದ ರಾಜನಾಗಿ, ಸಾವಿರಾರು ವರ್ಷ ಆಳಿದ ರಾಜಾ ದಶರಥನಿಗೆ ಮಕ್ಕಳಿಲ್ಲ ಎಂಬ ಚಿಂತೆ ಕಾಡುತ್ತಿತ್ತು. ಕುಲಗುರುಗಳಾದ ವಸಿಷ್ಠರ ಸಲಹೆ ಮೇರೆಗೆ ಇದರ ಪರಿಹಾರಕ್ಕಾಗಿ ‘ಋಷ್ಯಶೃಂಗ’ ಮುನಿಗಳನ್ನು ಮುಂದಿಟ್ಟುಕೊಂಡು ಮಾಡಿದ ‘ಪುತ್ರಕಾಮೇಷ್ಠಿಯಾಗದ’ ಫಲವಾಗಿ, ಅವನ ಪತ್ನಿಯರಾದ …

Read More »

ಕರಕಿ

ಕರಕಿ ——- ಆಳಕ್ಕೆ ಇಳಿದಷ್ಟು ಬೇರು, ಮೇಲಕ್ಕೆ ತರಿದಷ್ಟು ಚಿಗುರು, ಇದು ಕರಕಿಯ ಖದರು; ಆಗಬೇಕಿದು ಮನುಷ್ಯನ ಜೀವದುಸಿರು. ಡಾ. ಬಸವರಾಜ ಸಾದರ.

Read More »

ಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ

ಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ ಹಿಂದೂ ಪುರಾಣಗಳ ಪ್ರಕಾರ, ಈ ಯುಗಾದಿಯ ಶುಭದಿನದಂದು ಸೃಷ್ಟಿಕರ್ತನಾದ ಪರಬ್ರಹ್ಮನು ಸಮಸ್ತ ಬ್ರಹ್ಮಾಂಡವನ್ನು ಸೃಷ್ಟಿಸಿ ಪೂರ್ಣಗೊಳಿಸಿದನೆಂದು ಪ್ರತೀತಿ. ನಾವು ಪ್ರಕೃತಿ ಮಾತೆಯ ಮಡಿಲಿನ ಅತ್ಯಂತ ಬುದ್ಧಿವಂತ ಸೃಷ್ಟಿಯಾದ ಕಾರಣ ; ಈ ದಿನದಂದು ಸುತ್ತಲಿನ ನಿಸರ್ಗವನ್ನು ಸೂಕ್ಷ್ಮ ವಾಗಿ ಅವಲೋಕಿಸಿದಾಗ ಹೊಸ ಚೈತನ್ಯದ ಅನುಭವ ಖಂಡಿತವಾಗಿಯೂ ನಮ್ಮ ಇಂದ್ರಿಯ ಮತ್ತು ಮನಸ್ಸುಗಳಿಗೆ ನಿಲುಕುತ್ತದೆ. ಮಾವು -ಬೇವು ಹೊಂಗೆಯಂಥ ಮರಗಳತ್ತ ಸುಮ್ಮನೇ …

Read More »

ಹಕ್ಕಿ-ಡಿಕ್ಕಿ

ಹಕ್ಕಿ-ಡಿಕ್ಕಿ ———— ಚಿಕ್ಕ ಹಕ್ಕಿ ಪಕ್ಕನೆ ನುಂಗಲಾರದು, ಹಾರುವ ಬೃಹತ್ ವಿಮಾನವನ್ನು; ಆದರೂ ಓಡಿಸುತ್ತಾರೆ ದೂರ, ಡಿಕ್ಕೀ ಹೊಡೆದೀತೆಂದು ಅದನ್ನು!! ಡಾ. ಬಸವರಾಜ ಸಾದರ.

Read More »

ಅತೀತ

ಅತೀತ ———- ನಮ್ಮೆಲ್ಲ ಕ್ರಿಯೆ- ಪ್ರಕ್ರಿಯೆಗಳಿಗೆ ಸ್ವಕೀಯ, ಪರಕೀಯ ಸಂಬಂಧಗಳೇ ಆಧಾರ!! ಅವೆರಡೂ ದೂರ ಸರಿದಾಗಲೇ, ಈ ಜಗದ ಉದ್ಧಾರ. ಡಾ. ಬಸವರಾಜ ಸಾದರ

Read More »

ಗೊಂಬೆಯಳಲು

ಗೊಂಬೆಯಳಲು ——————— ಸೂತ್ರದಗೊಂಬೆ ಕಣ್ಣೀರಿಟ್ಟಿತು ಕೊನೆಗೂ, ಆಟ ಆಡಲಾಗದೆ ಮೊನ್ನೆ! ಜಗ್ಗಿ-ಬಗ್ಗಿಸಿ, ಅಳ್ಳಾಡಿಸಿ, ನುಜ್ಜು-ಗುಜ್ಜಾಗಿಸಿ ಬಾಯಿಬಡಿಸುವ ಸೂತ್ರಧಾರನಿಗೆ ಮಾರಿಕೊಂಡದ್ದಕ್ಕೆ ತನ್ನತನವನ್ನೆ. ಡಾ. ಬಸವರಾಜ ಸಾದರ. — + —

Read More »

ಬೆಳಗಾವಿ ನೆಲದ ಸಾಕ್ಷಿಪ್ರಜ್ಞೆ : ಬಿ. ಎಸ್. ಗವಿಮಠ

ಬೆಳಗಾವಿ ನೆಲದ ಸಾಕ್ಷಿಪ್ರಜ್ಞೆ : ಬಿ. ಎಸ್. ಗವಿಮಠ [ಇಂದು ಪ್ರಾ. ಬಿ. ಎಸ್. ಗವಿಮಠ ಅವರ ಅಮೃತ ಮಹೋತ್ಸವ ನಿಮಿತ್ತ ನೆಹರುನಗರದ ನೂತನ ಕನ್ನಡ ಭವನದಲ್ಲಿ ವಿಚಾರ ಸಂಕಿರಣ ನಡೆಯಲಿದೆ ] ಬಿ.ಎಸ್.ಗವಿಮಠ ಬೆಳಗಾವಿ ಸಾಹಿತ್ಯ-ಶಿಕ್ಷಣ-ಸಾಂಸ್ಕೃತಿಕ ಕ್ಷೇತ್ರದ ಅಪರೂಪದ ಆಸ್ತಿ ಎನಿಸಿದವರು. ಈ ಐದು ದಶಕಗಳ ಅವಧಿಯಲ್ಲಿ ಬೆಳಗಾವಿ ನೆಲದಲ್ಲಿ ನಡೆದ ಅನೇಕ ಐತಿಹಾಸಿಕ ಘಟನೆಗಳಿಗೆ ಅವರು ಸಾಕ್ಷಿಪ್ರಜ್ಞೆ ಎನಿಸಿದ್ದಾರೆ. ಕೆ.ಎಲ್.ಇ. ಸಂಸ್ಥೆಯ ಇತಿಹಾಸವನ್ನು ಅವರಷ್ಟು ಆಳ-ವಿಸ್ತಾರವಾಗಿ ಹೇಳ …

Read More »

ತೊಟ್ಟು….

ತೊಟ್ಟು…. ಆತ್ಮೀಯರೆ, ನಮಸ್ಕಾರ. ಕರೋನಾ ಸಂದರ್ಭದಲ್ಲಿ ಜೀವ ಉಳಿಸಿದ ಔಷಧಿಯ ಒಂದು ‘ತೊಟ್ಟು’ ಹನಿಯು, ತಾನಾಗೇ ‘ತೊಟ್ಟು’ ಎಂಬ ಕಾವ್ಯದ ರೂಪ ‘ತೊಟ್ಟು’, ನಿರಂತರ ಹನಿಯುವ ‘ತೊಟ್ಟು’ ಆಗಿ, ‘ತೊಟ್ಟು’ ಕಳಚಿ ಬೀಳುವ ಹಣ್ಣಿನಂತೆ ಉದುರಿ, ಈಗ ಆ ‘ತೊಟ್ಟು’, ‘ತೊಟ್ಟು’ ಗಳೇ ಸೇರಿ, ೩೬೫ ‘ತೊಟ್ಟು’ಗಳ ಸಂಕಲನವಾಗಿ, ಬೆಂಗಳೂರಿನ’ಅಕ್ಕ ಪ್ರಕಾಶನ’ ದಿಂದ ಹೊರಬಂದಿದೆ. ಪ್ರೊ. ಎಸ್. ಜಿ. ಸಿದ್ಧರಾಮಯ್ಯ ಅವರ ಮುನ್ನುಡಿ, ಡಾ.ವಿಜಯಾ ಅವರ ಬೆನ್ನುಡಿ, ಹಿರಿಯ ವಿದ್ವಾಂಸರನೇಕರ …

Read More »

ನಿಸರ್ಗನಿಯಮ

ನಿಸರ್ಗನಿಯಮ ———————- ಕರುಣಾಮಯಿಯೇ ಆಗಿದ್ದರೆ ಕಾಯುವವ, ಸಾಯುತ್ತಿರಲಿಲ್ಲ ಯಾರೂ; ಕಟುಕನೇ ಆಗಿದ್ದರೆ ಕೊಲ್ಲುವವ, ಬದುಕುತ್ತಿರಲಿಲ್ಲ. ಒಬ್ಬರೂ; ತಪ್ಪದು ಸೃಷ್ಟಿಸ್ಥಿತಿಲಯ ನಿಸರ್ಗ ನಿಯಮ, ಏನಾದರೂ. ಡಾ. ಬಸವರಾಜ ಸಾದರ. — + —

Read More »