Breaking News

ಗೋಕಾಕ : ಅಪಹರಣಕ್ಕೊಳಗಾಗಿದ್ದ ಉದ್ಯಮಿಯ ಪತ್ತೆ ಇನ್ನೂ ಇಲ್ಲ : ಮಡುಗಟ್ಟಿದ ದುಃಖ

Spread the love

ಗೋಕಾಕ : ಅಪಹರಣಕ್ಕೊಳಗಾಗಿದ್ದ ಉದ್ಯಮಿಯ ಪತ್ತೆ ಇನ್ನೂ ಇಲ್ಲ : ಮಡುಗಟ್ಟಿದ ದುಃಖ

ಯುವ ಭಾರತ ಸುದ್ದಿ ಗೋಕಾಕ :
ಶುಕ್ರವಾರದಂದು ಅಪಹರಣಕ್ಕೊಳಗಾಗಿದ್ದ
ಗೋಕಾಕ ನಗರದ ಉದ್ಯಮಿ ಕೊಲೆಯಾಗಿದ್ದಾರೆ ಎನ್ನಲಾಗಿದ್ದು ಇದುವರೆಗೂ ಶವ ಪತ್ತೆಯಾಗಿಲ್ಲ. ಈ ನಿಟ್ಟಿನಲ್ಲಿ ಕಾರ್ಯಾಚರಣೆ ಸೋಮವಾರವೂ ಮುಂದುವರಿದಿದೆ. ಪೋಲಿಸ್ ಸಿಬ್ಬಂದಿಗಳು ಅಹರ್ನಿಶಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಗೋಕಾಕ ನಗರದ ಉದ್ಯಮಿ ರಾಜು/ಮುನ್ನ ಝಂವರ ಶುಕ್ರವಾರ ಸಂಜೆ ಅಪಹರಣಕ್ಕೊಳಗಾಗಿದ್ದರು ಎಂದು ಅವರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಪೋಲಿಸ್ ತನಿಖೆ ವೇಳೆ ಅವರನ್ನು ಅಪಹರಿಸಿ ಕೊಲೆಗೈಯ್ಯಲಾಗಿದೆ ಎಂಬ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಶುಕ್ರವಾರದಿಂದ ಕೊಳವಿ ಕೆನಾಲ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹರಿಯುತ್ತಿರುವ ನೀರನ್ನು ಬಂದ್ ಮಾಡಿ ಕಳೇಬರ ಹುಡುಕುತ್ತಿದ್ದರೂ ಇದುವರೆಗೂ ಅವರ ಶರೀರ ಪತ್ತೆಯಾಗಿಲ್ಲ.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

three × 3 =