Breaking News

26 ರಂದು ನಡೆಯುವ ಸಮಾವೇಶಕ್ಕೆ ಜಾರಕಿಹೊಳಿಯವರಿಗೆ ಆಹ್ವಾನ!

Spread the love

26 ರಂದು ನಡೆಯುವ ಸಮಾವೇಶಕ್ಕೆ ಜಾರಕಿಹೊಳಿಯವರಿಗೆ ಆಹ್ವಾನ!

 

 

ಯುವ ಭಾರತ ಸುದ್ದಿ ಗೋಕಾಕ : ಎನ್ ಎಸ್ ಎಫ್ ಅತಿಥಿ ಗ್ರಹದಲ್ಲಿ ದಲ್ಲಿ ಮಾಳಿ/ಮಾಲಗಾರ ಸಮಾಜದ ಮುಖಂಡರು ಕೆ ಎಮ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿಯಾಗಿ ಡಿ. 26 ರಂದು ಮುಗಳಖೋಡದಲ್ಲಿ ಜರಗುತ್ತಿರುವ ಮಾಳಿ ಮಾಲಗಾರ ಸಮಾವೇಶಕ್ಕೆ ಆಹ್ವಾನ ನೀಡಿದರು.

ಬಾಲಚಂದ್ರ ಜಾರಕಿಹೊಳಿ ಮಾತನಾಡಿ ಮುಗಳಖೋಡ ದಲ್ಲಿ ಜರಗುತ್ತಿರುವ ರಾಜ್ಯ ಮಟ್ಟದ ಮಾಳಿ ಮಾಲಗಾರ ಸಮಾವೇಶಕ್ಕೆ ಸಂಪೂರ್ಣ ಬೆಂಬಲವಿದೆ. ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸುತ್ತೇನೆ. ಎಲ್ಲರೂ ಸೇರಿ ಸಮಾವೇಶವನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು. ನಿಯೋಗದಲ್ಲಿ ಅಧ್ಯಕ್ಷ ಡಾ ಸಿ ಬಿ ಕುಲಿಗೋಡ, ನೀಲಪ್ಪ ಕಿವಟಿ, ಅಶೋಕ ಹೆಗ್ಗಣ್ಣವರ, ಶಂಕರ ಕಿವಟಿ, ಸಮಾಜ ಸೇವಕ ಮುರಿಗೆಪ್ಪ ಮಾಲಗಾರ, ಗೋಪಾಲ ಯಡವಣ್ಣವರ, ಮಾದೇವ ತೇರದಾಳ, ಅಡಿವೆಪ್ಪ ಶಿವಾಪೂರ, ಯಲ್ಲಪ್ಪ ಸುನ್ನಾಳ, ಬಿ ಬಿ ಕಿವಟಿ, ರಮೇಶ ಕಿವಟಿ ಸೇರಿದಂತೆ ಸಮಾಜ ಬಾಂಧವರಿದ್ದರು.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

10 − 4 =