Breaking News

ಉದಯವಾಣಿ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದ ರಮೇಶ ಜಾರಕಿಹೊಳಿ.!

ಉದಯವಾಣಿ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದ ರಮೇಶ ಜಾರಕಿಹೊಳಿ.! ಗೋಕಾಕ: ಉದಯವಾಣಿ ಪತ್ರಿಕೆ ತನ್ನ ನಿಸ್ಪಕ್ಷಪಾತ ವರದಿಗಾರಿಕೆ ಮೂಲಕ ರಾಜ್ಯದ ಜನರ ನಾಡಿಮಿಡಿತವಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಅವರು, ನಗರದ ತಮ್ಮ ಗೃಹ ಕಚೇರಿಯಲ್ಲಿ ಉದಯವಾಣಿ ಪತ್ರಿಕೆಯ ದಶಮಾನೋತ್ಸವ ನಿಮಿತ್ಯವಾಗಿ ಹೊರತರಲಾದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ತಮ್ಮ ವರದಿಗಳ ಮೂಲಕ ಅಭಿವೃದ್ಧಿಕಾರ್ಯಕ್ಕೆ ಬೆಳಕು ಚೆಲ್ಲಿ, ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದು ಜನಪರ ಅಭಿವೃದ್ಧಿಪರ …

Read More »

ಪಿಎಸ್‌ಐ ಪರೀಕ್ಷೆಯಲ್ಲಿ ಆಯ್ಕೆಯಾದವರನ್ನು ರಮೇಶ ಜಾರಕಿಹೊಳಿ ಸತ್ಕರಿಸಿದರು.!

ಪಿಎಸ್‌ಐ ಪರೀಕ್ಷೆಯಲ್ಲಿ ಆಯ್ಕೆಯಾದವರನ್ನು ರಮೇಶ ಜಾರಕಿಹೊಳಿ ಸತ್ಕರಿಸಿದರು.! ಗೋಕಾಕ: ಗೋಕಾಕ ತಾಲೂಕಿನ ಇಬ್ಬರು ಯುವತಿಯರು ಮತ್ತು ಒರ್ವ ಯುವಕ ಸೇರಿ ಮೂವರು ಪಿಎಸ್‌ಐ ಹುದ್ದೆಗೆ ನೇಮಕಗೊಂಡಿದ್ದು, ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಸತ್ಕರಿಸಿದರು. ನಗರದ ತಮ್ಮ ಗೃಹ ಕಚೇರಿಯಲ್ಲಿ ನೂತನ ಸಿವಿಲ್ ಪೋಲಿಸ್ ಸಬ್ ಇನ್ಸಪೆಕ್ಟರ್ ಪರೀಕ್ಷೆಯಲ್ಲಿ ಆಯ್ಕೆಯಾದ ಮಲ್ಲಾಪೂರ ಪಿಜಿ ಪಟ್ಟಣದ ಕುಮಾರಿ ಚೈತ್ರಾ ಹನಮಂತ ಗಿಡ್ಡೂರ, ಮಮದಾಪೂರ ಗ್ರಾಮದ ಕೀರ್ತಿ ನಿಂಗಪ್ಪ ಕಮತ, …

Read More »

ಪವರ್ ಏಂಜಾಯ್ ಮಾಡೋವರು ೧೭ಜನ ಶಾಸಕರ ತ್ಯಾಗ ಮರೆಯ ಬಾರದು-ಬಾಲಚಂದ್ರ ಜಾರಕಿಹೊಳಿ.!

ಪವರ್ ಏಂಜಾಯ್ ಮಾಡೋವರು ೧೭ಜನ ಶಾಸಕರ ತ್ಯಾಗ ಮರೆಯ ಬಾರದು-ಬಾಲಚಂದ್ರ ಜಾರಕಿಹೊಳಿ.! ಗೋಕಾಕ: ರಮೇಶ ಜಾರಕಿಹೊಳಿ, ಮಹೇಶ ಕುಮಟಹಳ್ಳಿ, ಶ್ರೀಮಂತ ಪಾಟೀಲ್ ತ್ಯಾಗದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಪವರ್ ಏಂಜಾಯ್ ಮಾಡೋವರು ಇದನ್ನು ಮರೆಯಬಾರದು ಎಂದು ಕೆಎಮ್‌ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಸಚಿವ ಕತ್ತಿ, ಸವದಿ ಹಾಗೂ ಶಶಿಕಲಾ ಜೊಲ್ಲೆಗೆ ಟಾಂಗ್ ನೀಡಿದ್ದಾರೆ. ಅವರು, ನಗರದ ಶ್ರೀ ಮಹಾಲಕ್ಷಿö್ಮÃ ಸಭಾ ಭವನದ ಉದ್ಘಾಟನೆ ನಂತರ ಪತ್ರಕತ್ರರೊಂದಿಗೆ ಮಾತನಾಡಿ, …

Read More »

ಮಾಜಿ ಡಿಸಿಎಮ್ ಸವದಿ ಡಿಕೆಶಿ ಸಂಪರ್ಕದಲ್ಲಿದ್ದಾರೆ-ಲಖನ್ ಜಾರಕಿಹೊಳಿ.!

ಮಾಜಿ ಡಿಸಿಎಮ್ ಸವದಿ ಡಿಕೆಶಿ ಸಂಪರ್ಕದಲ್ಲಿದ್ದಾರೆ-ಲಖನ್ ಜಾರಕಿಹೊಳಿ.! ಗೋಕಾಕ: ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರ ಶಕ್ತಿಯನ್ನು ಬಿಜೆಪಿ ಬಳಸಿಕೊಂಡು ಬಿಜೆಪಿ ೨೦೨೩ರ ಸಾರ್ವತ್ರಿಕ ಚುನಾವಣೆಯ ತಯಾರಿ ಮಾಡಬೇಕು ಎಂದು ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ ಹೇಳಿದರು. ಅವರು, ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ರಮೇಶ ಹಾಗೂ ಬಾಲಚಂದ್ರರಿಗೆ ೧೬ ಅಲ್ಲ ೨೦ ಶಾಸಕರನ್ನು ಬಿಜೆಪಿಗೆ ಕರೆತರುವ ಶಕ್ತಿಯಿದೆ. ಸಿದ್ಧರಾಮಯ್ಯ ಕಾಂಗ್ರೇಸ್ ಅಹ್ವಾನದ ಕುರಿತು ಮಾತನಾಡಿದ ಲಖನ್ ಸಿದ್ಧರಾಮಯ್ಯ …

Read More »

ಜಾರಕಿಹೊಳಿ ಸಹೋದರರಿಂದ ಮಹಾಲಕ್ಷ್ಮೀ ಸಭಾ ಭವನ ಉದ್ಘಾಟನೆ.!

ಜಾರಕಿಹೊಳಿ ಸಹೋದರರಿಂದ ಮಹಾಲಕ್ಷ್ಮೀ ಸಭಾ ಭವನ ಉದ್ಘಾಟನೆ.! ಗೋಕಾಕ: ಜನಸಾಮಾನ್ಯರ ಅನುಕೂಲಕ್ಕಾಗಿ ಅತ್ಯಾಧುನಿಕವಾಗಿ ಗೋಕಾಕ ನಗರದಲ್ಲಿ ಮಹಾಲಕ್ಷ್ಮೀ ಸಭಾ ಭವನ ನಿರ್ಮಿಸಲಾಗಿದ್ದು, ಇದನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು. ಇಲ್ಲಿಯ ಮಹಾಲಕ್ಷಿö್ಮÃ ದೇವಸ್ಥಾನದ ಆವರಣದಲ್ಲಿ ಗುರುವಾರದಂದು ೪.೫೦ ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಿದ ಮಹಾಲಕ್ಷಿö್ಮÃ ಸಭಾ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಸಭಾ ಭವನ ನಿರ್ಮಾಣದಿಂದ ಜನ ಸಾಮಾನ್ಯರಿಗೆ …

Read More »

ರಕ್ತದಾನ ಮಾಡಿ ಜೀವ ಉಳಿಸಿ- ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ!!

ರಕ್ತದಾನ ಮಾಡಿ ಜೀವ ಉಳಿಸಿ-ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ!! ಯುವ ಭಾರತ ಸುದ್ದಿ  ಗೋಕಾಕ: ಅಪಘಾತಗಳು ಮತ್ತು ಆರೋಗ್ಯ ಸಮಸ್ಯೆಯ ಕಾರಣದಿಂದ ರಕ್ತವು ಹೆಚ್ಚಿನ ಬೇಡಿಕೆಯಲ್ಲಿದೆ. ಆದ್ದರಿಂದ ನಾವು ರಕ್ತದಾನ ಮಾಡುವ ಮೂಲಕ ಅನೇಕ ಜೀವಗಳನ್ನು ಉಳಿಸಬಹುದು. ಮಹಾತ್ಮರ ದಿನಾಚರಣೆಯನ್ನು ನಾವು ರಕ್ತದಾನ ಮಾಡುವ ಮೂಲಕ ಆಚರಣೆ ಮಾಡುವದು ಮಾದರಿ ಕಾರ್ಯ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.ಅವರು, ಶ್ರೀರಾಮ ಸೇನೆ ಹಾಗೂ ಶ್ರೀ ರಾಯಣ್ಣ …

Read More »

ಫೆಬ್ರುವರಿಯಲ್ಲಿ ಉಪ ನೋಂದಣಾಧಿಕಾರಿಗಳ ಕಛೇರಿ ಆರಂಭ-ಬಾಲಚಂದ್ರ ಜಾರಕಿಹೊಳಿ!!

ಫೆಬ್ರುವರಿಯಲ್ಲಿ  ಉಪ ನೋಂದಣಾಧಿಕಾರಿಗಳ ಕಛೇರಿ ಆರಂಭ-ಬಾಲಚಂದ್ರ ಜಾರಕಿಹೊಳಿ!! ಯುವ ಭಾರತ ಸುದ್ದಿ  ಮೂಡಲಗಿ : ಮೂಡಲಗಿ ತಾಲೂಕಿನ ಸಾರ್ವಜನಿಕರ ಬಹು ನಿರೀಕ್ಷೆಯ ಉಪ ನೋಂದಣಾಧಿಕಾರಿಗಳ ಕಛೇರಿ ಆರಂಭಕ್ಕೆ ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಮೂಡಲಗಿಯಲ್ಲಿ ಹೊಸದಾಗಿ ಉಪನೋಂದಣಾಧಿಕಾರಿಗಳ ಕಛೇರಿಯನ್ನು ಫೆಬ್ರುವರಿ ತಿಂಗಳೊಳಗೆ ಆರಂಭಿಸಲಾಗುವುದು ಎಂದು ಅವರು ಹೇಳಿದರು. ಸತತವಾಗಿ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಕಛೇರಿ ಆರಂಭಕ್ಕೆ ಹಣಕಾಸು …

Read More »

ಪಿ,ಎಸ್,ಐ,ಹುದ್ದೆಗೆ ಆಯ್ಕೆಯಾದ ಕಿರಣ ಪಾಟೀಲಗೆ ಗ್ರಾಮಸ್ಥರಿಂದ ಅದ್ದೂರಿ ಸನ್ಮಾನ!!

ಪಿ,ಎಸ್,ಐ,ಹುದ್ದೆಗೆ ಆಯ್ಕೆಯಾದ ಕಿರಣ ಪಾಟೀಲಗೆ ಗ್ರಾಮಸ್ಥರಿಂದ ಅದ್ದೂರಿ ಸನ್ಮಾನ.!! ತಾತನ ಆಸೆ ನೇರವೆರಿಸಿದ ಮೊಮ್ಮಗ, ಗ್ರಾಮಸ್ಥರಿಗೆ ಕಿರಣ ಕುಟುಂಬದವರಿಂದ ಅಭಿನಂದನೆ ಸಲ್ಲಿಕೆ. ಯುವ ಭಾರತ ಸುದ್ದಿ ಗೋಕಾಕ್ ಸಾದಕರನ್ನು ನೋಡಿ ಪಾಲಕರು ತಮ್ಮ ಮಕ್ಕಳನ್ನು ಬೆಳೆಸಬೇಕಾಗಿದೆ,ಶಿಕ್ಷಣ ಮಕ್ಕಳಿಗೆ ಜೀವನದ ಮೌಲ್ಯವನ್ನು ಕೂಡ ನೀಡುತ್ತದೆ ಎಂದು ಗೋಕಾಕ ತಾಲೂಕಿನ ಶಿವಾಪೂರ (ಕೊ) ಗ್ರಾಮದಲ್ಲಿ ನಡೆದ 127 ರ್ಯಾಂಕ ಪಡೆದು ಪಿ,ಎಸ್,ಐ,ಹುದ್ದೆಯನ್ನು ಅಲಂಕರಿಸಿ ಕಿರಣ ಬಸಗೌಡ ಪಾಟೀಲ ಇವರಿಗೆ ಶಿವಾಪುರ ಗ್ರಾಮಸ್ಥರಿಂದ ಎರ್ಪಡಿಸಿದ್ದ …

Read More »

ಶಾಸಕರ ರಮೇಶ ಜಾರಕಿಹೊಳಿ ಸತತ ಪ್ರಯತ್ನ ಗೋಕಾಕ ನಗರಕ್ಕೆ ಕೋವಿಡ್ ಪ್ರಯೋಗಾಲಯ.!

ಗೋಕಾಕ: ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ಸತತ ಪ್ರಯತ್ನದಿಂದಾಗಿ ಗೋಕಾಕ ನಗರಕ್ಕೆ ಕೋವಿಡ್ ಸೋಂಕಿತರ ಪರೀಕ್ಷೆ ಪ್ರಯೋಗಾಲಯ ಮಂಜೂರಾಗಿದೆ ಎಂದು ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡ್ರ ಹೇಳಿದರು. ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ರಾಷ್ಟಿçÃಯ ಆರೋಗ್ಯ ಅಭಿಯಾನ ಇಲಾಖೆಯಿಂದ ಗೋಕಾಕ ಸರ‍್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರ ಪರೀಕ್ಷೆಗಾಗಿ ನೂತನ ಆರ್‌ಟಿಪಿಸಿಆರ್ ಮತ್ತು ಆರ್‌ಎಸ್‌ಬಿ ಮೂರು ಪ್ರಯೋಗಾಲಯ ಮಂಜೂರಾಗಿದ್ದು, ಇವು ಶೀಘ್ರವೇ …

Read More »

ಜನಪ್ರತಿನಿಧಿಗಳಿಗೆ ಹಾಗೂ ಸರಕಾರಿ ಅಧಿಕಾರಿಗಳಿಗೆ ರಾಯಣ್ಣ ಭಾವಚಿತ್ರ ವಿತರಣೆ.!

ಜನಪ್ರತಿನಿಧಿಗಳಿಗೆ ಹಾಗೂ ಸರಕಾರಿ ಅಧಿಕಾರಿಗಳಿಗೆ ರಾಯಣ್ಣ ಭಾವಚಿತ್ರ ವಿತರಣೆ.!   ಯುವ ಭಾರತ ಸುದ್ದಿ  ಬೆಳಗಾವಿ:  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜನ್ಮದಿನ ಅಗಸ್ಟ-15 ರಂದು ಹಾಗೂ ಹುತಾತ್ಮರಾದ ದಿನ ಜನೇವರಿ-26 ರಂದು ಸ್ಮರಣಾರ್ಥವಾಗಿ ರಾಜಧಾನಿಯಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗೌರವ ಸೂಚಿಸುವಂತೆ ಕರ್ನಾಟಕ ರಾಜ್ಯ ಸರ್ಕಾರವು ದಿನಾಂಕ -13/೦6/2021 ರಂದು ಆದೇಶ ಮಾಡಿರುತ್ತದೆ. ಅದರಂತೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರಿಗೆ ಸಲ್ಲಿಸಬೇಕಾದ ಗೌರವವನ್ನು ಎಲ್ಲಾ ಕಛೇರಿಗಳಲ್ಲಿ, ಶಾಲೆ/ಕಾಲೇಜುಗಳಲ್ಲಿ ಗೌರವಯುತವಾಗಿ …

Read More »