Breaking News

ರೈತೋದ್ಧಾರ

Spread the love

ರೈತೋದ್ಧಾರ


—————–
ಬೇಕಿಲ್ಲ
ರೈತನಿಗೆ
ಯಾರಿಂದಲೂ
ಕರುಣೆ-ಆಶ್ವಾಸನೆ,
ಧನ-ದಾನ;
ಸಿಕ್ಕರೆ ಸಾಕು
ಬೆವರಿಂದ
ಬೆಳೆದುಕೊಡುವ
ಅವನ
ಅನ್ನಫಲಕ್ಕೆ
ಯೋಗ್ಯ
ಬೆಲೆ-ಮಾನ.

ಡಾ. ಬಸವರಾಜ ಸಾದರ.
— + —


Spread the love

About Yuva Bharatha

Check Also

ಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ

Spread the loveಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ ಹಿಂದೂ ಪುರಾಣಗಳ ಪ್ರಕಾರ, ಈ ಯುಗಾದಿಯ ಶುಭದಿನದಂದು …

Leave a Reply

Your email address will not be published. Required fields are marked *

2 × 2 =