Breaking News

ಜೆಡಿಎಸ್ ಪಕ್ಷದ ವಿವಿಧ ವಾರ್ಡ್ ಗಳ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

Spread the love

ಜೆಡಿಎಸ್ ಪಕ್ಷದ ವಿವಿಧ ವಾರ್ಡ್ ಗಳ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ಯುವ ಭಾರತ ಸುದ್ದಿ ಇಂಡಿ :
ನಗರದ ವಿವಿಧ ವಾರ್ಡ್ಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮತ್ತು ಪದಾಧಿಕಾರಿಗಳ ಆಯ್ಕೆನ್ನು ಜೆಡಿಎಸ್ ಅಧ್ಯರಾದ ಬಿ ಡಿ ಪಾಟೀಲರು ಪಕ್ಷದ ಕಚೇರಿಯಲ್ಲಿ ನೇಮಕ ಮಾಡಿದರು.ನಂತರ ಮಾತನಾಡಿ, ಶ್ರಮಿಕರ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡುವ ಪಕ್ಷ ಜೆಡಿಎಸ್ ಆಗಿದ್ದು ‌.ಪಂಚರತ್ನ ಕಾರ್ಯಕ್ರಮ ಜಾರಿಗೆ ತರಲು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಸಂಕಲ್ಪ ಮಾಡಿದ್ದಾರೆ,ಬಡವರ ದಿನ ದುರ್ಬಲರ ಏಳಿಗೆಗಾಗಿ ಶ್ರಮಿಸುವ ಮೂಲಕ ಜನರ ಆಶೋತ್ತರಗಳಿಗೆ ಸ್ಪಂದಿಸುವ ಪಕ್ಷವಾಗಿದೆ ಎಂದು ಮಾತನಾಡಿದರು.ವಾರ್ಡ ನಂಬರ್ 14ರ ಅಧ್ಯಕ್ಷರಾಗಿ ಮುಜಮೀರ ಬಾಗವಾನ, ಕಾರ್ಯದರ್ಶಿ ಶಾಹಿದ್ ಪುಣೇಕರ, ವಾರ್ಡ್ ನಂಬರ್ 15ರ ಅಧ್ಯಕ್ಷರಾಗಿ ಅಯಾಜ್ ಶೇಖ್, ಉಪಾಧ್ಯಕ್ಷರಾಗಿ ರವಿ ದೋತರೆಯವರನ್ನು ನೇಮಕ ಮಾಡಲಾಯಿತು,ಇದೆ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಸಂಘಟನಾ ಕಾರ್ಯದರ್ಶಿ ಅಯೂಬ್ ನಾಟೀಕರ, ಸಿದ್ದು ಡಂಗಾ, ರಮೇಶ್ ರಾಠೋಡ,ಬಾಳು ರಾಠೋಡ,ಡಾ ರಮೇಶ ರಾಠೋಡ ಇಸಾಕ್ ಸೌದಾಗರ,ಮಾಳು ಪೂಜಾರಿ,ಮಹಿಬೂಬ ಬೇವನೂರ,ಕೈಯಪ ಬಾಬಾನಗರ,ಪಜಲು ಮುಲ್ಲಾ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

nine + six =