Breaking News

13 ರಿಂದ 16 ರವರೆಗೆ ದಾಸನವಮಿ ಉತ್ಸವ ನಿಮಿತ್ತ ಕೀರ್ತನೆ

Spread the love

13 ರಿಂದ 16 ರವರೆಗೆ ದಾಸನವಮಿ ಉತ್ಸವ ನಿಮಿತ್ತ ಕೀರ್ತನೆ

ಯುವ ಭಾರತ ಸುದ್ದಿ ಬೆಳಗಾವಿ :
ಬಸವನಗಲ್ಲಿಯ ಶ್ರೀ ಸಮರ್ಥ ಶ್ರೀಧರ ತತ್ವಜ್ಞಾನ ಮಂಡಳ , ಶ್ರೀ ಶ್ರೀಧರ ಸ್ವಾಮಿ ಮಂದಿರದ ವತಿಯಿಂದ ಫೆ.13 ರಿಂದ 15 ರವರೆಗೆ ಮೂರು ದಿನಗಳ ಕಾಲ ದಾಸ ನವಮಿ ಉತ್ಸವ ನಿಮಿತ್ತ ಪ್ರತಿದಿನ ಸಂಜೆ 4:30 ರಿಂದ 6:30 ರವರೆಗೆ ಶ್ರೀ ಹ.ಭ.ಪ.ನೀನಾದ ಬುವಾ ಕುಲಕರ್ಣಿ ರಾಮದಾಸಿ , ನಾಸಿಕ ಇವರಿಂದ ಕೀರ್ತನೆ ಆಯೋಜಿಸಲಾಗಿದೆ. ಉಪಾಸನೆ, ಆರತಿ , ತೀರ್ಥಪ್ರಸಾದ ವಿತರಣೆ ಜರುಗುವುದು. ಈ ಪ್ರಯುಕ್ತ ಎಲ್ಲ ಸದ್ಭಕ್ತರು ಇದರ ಲಾಭ ಪಡೆಯಬೇಕೆಂದು ಶ್ರೀ ಸಮರ್ಥ ಶ್ರೀಧರ ತತ್ವಜ್ಞಾನ ಮಂಡಳ ಪ್ರಕಟಣೆಯಲ್ಲಿ ಕೋರಿದೆ.


Spread the love

About Yuva Bharatha

Check Also

13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

Spread the love13 ನೇ ಎಂ. ಕೆ. ನಂಬಿಯಾರ್ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ ಬೆಳಗಾವಿ: “ವಕೀಲರು ನ್ಯಾಯಾಲಯದ …

Leave a Reply

Your email address will not be published. Required fields are marked *

3 × five =