Breaking News

ಅಂಬೇಡ್ಕರ ಅವರ ಭಾವ ಚಿತ್ರ ತೆಗೆಸಿ ಪೂಜೆ ಮಾಡಿ ಅವಮಾನ ಕ್ರಮಕ್ಕೆ ಆಗ್ರಹ.!

Spread the love

ಅಂಬೇಡ್ಕರ ಅವರ ಭಾವ ಚಿತ್ರ ತೆಗೆಸಿ ಪೂಜೆ ಮಾಡಿ ಅವಮಾನ ಕ್ರಮಕ್ಕೆ ಆಗ್ರಹ.!

ಗೋಕಾಕ: ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ ಅವರ ಭಾವ ಚಿತ್ರ ತೆಗೆಸಿ ಪೂಜೆ ಮಾಡಿ ಅವಮಾನ ಮಾಡಿದ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ಸೇವೆಯಿಂದ ವಜಾಗೊಳಿಸಲು ಆಗ್ರಹಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಶೂನ್ಯ ಸಂಪಾದನಮಠದ ಶ್ರೀ ಮುರುಘರಾಜೆಂದ್ರ ಮಹಾಸ್ವಾಮಿಗಳ ನೇತ್ರÀತ್ವದಲ್ಲಿ ಯುವ ದಲಿತ ಸಮಿತಿ ಹಾಗೂ ವಿವಿಧ ಸಂಘಟನೆಗಳಿAದ ಪ್ರಧಾನ ನರೇಂದ್ರ ಮೋದಿಯವರಿಗೆ ನೂರಾರು ಪತ್ರ ಬರೆದು ಪತ್ರ ಚಳುವಳಿ ನಡೆಸಿದರು.
ಈ ಸಂದರ್ಭದಲ್ಲಿ ಈಶ್ವರ ಗುಡಜ, ಮಂಜುಳಾ ರಾಮಗಾನಟ್ಟಿ, ದೀಪಕ ಇಂಗಳಗಿ, ಗೋವಿಂದ ಕಣಮಡ್ಡಿ, ಚಿಕ್ಕಯ್ಯ ಕನಮಡ್ಡಿ, ವಿಶಾಲ ಮೇಸ್ರ‍್ತಿ, ಹಣಮಂತ ಮೇಸ್ತ್ರಿ, ಕಿರಣ ಉಳ್ಳಾಗಡ್ಡಿ, ದನಂಜಯ ಪೂಜೇರಿ, ಸಂಜು ಮೇಸ್ರ‍್ತಿ, ಮಂಜು ಅಮ್ಮನಗಿ ಅನೇಕರು ಉಪಸ್ಥಿತರಿದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

7 − 6 =