Breaking News

ರಾಷ್ಟ್ರಮಟ್ಟದ ಓಟಕ್ಕೆ ಆಯ್ಕೆಯಾದ ಯುವಕ ; ಸತೀಶ್ ಜಾರಕಿಹೊಳಿ ಅವರಿಂದ ಪ್ರೋತ್ಸಾಹ!

Spread the love

ರಾಷ್ಟ್ರಮಟ್ಟದ ಓಟಕ್ಕೆ ಆಯ್ಕೆಯಾದ ಯುವಕ ; ಸತೀಶ್ ಜಾರಕಿಹೊಳಿ ಅವರಿಂದ ಪ್ರೋತ್ಸಾಹ!
ಗೋಕಾಕ : ರಾಜ್ಯಮಟ್ಟದ ಓಟದ ಸ್ಪರ್ಧೆಯಲ್ಲಿ ಸಾಧನೆ ಮಾಡಿ  ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಯುವಕನಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಪ್ರೋತ್ಸಾಹ ಧನ ನೀಡಿದರು.
ಅಕ್ಟೋಬರ್ 2 ರಿಂದ 05 ರ ವರೆಗೆ ಗೋವಾದಲ್ಲಿ ನಡೆದ 9ನೇ ಆವೃತ್ತಿ ನ್ಯಾಷನಲ್ ಯೂಥ್ ಗೇಮ್ಸ್ ಚಾಂಪಿಯನ್ಸ್ ಶೀಪ್ ನಲ್ಲಿ ಸುದರ್ಶನ್ ವಣ್ಣೂರ ಎಂಬ ಯುವಕ 400 ಮೀಟರ್ ಓಟದಲ್ಲಿ ಭಾಗವಹಿಸಿ, ಬಂಗಾರದ ಪದಕ ಗೆದ್ದು, ಮುಂದೆ ಥೈಲ್ಯಾಂಡ್ ನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದೇನೆ.
ಈ ಯುವಕನಿಗೆ ಇಂದು ನಗರದ ಹಿಲ್ ಗಾರ್ಡನ್ ಕಛೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಪ್ರೋತ್ಸಾಹ ಧನ ನೀಡಿ, ಹೀಗೆ ಸಾಧನೆ ಮಾಡಿ ನಿಮ್ಮೋಂದಿಗೆ ಸದಾ ಇರುತ್ತೇವೆ ಎಂದರು.

Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

16 − 1 =