ಸೇಬುಸಂಕಟ
——————-
ಎಂದೂ ತಿನ್ನದ
ಒಂದು ಸೇಬು
ತಿನ್ನುವ ಆಸೆ,
ಹಸಿದ ಮಗುವಿಗೆ;
ಕೊಳೆತು
ದಂಡವಾಗಿ
ಹೋಗುತ್ತಿದ್ದೇನಲ್ಲ
ಎಂಬ ಸಂಕಟ,
ರಾಜಕಾರಣಿಗೆ
ಹಾಕಿದ ಹಾರದಲ್ಲಿ
ಬಂಧಿಯಾದ
ಸೇಬು ಹಣ್ಣಿಗೆ
ಡಾ. ಬಸವರಾಜ ಸಾದರ.
— + —
Spread the loveಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ ಹಿಂದೂ ಪುರಾಣಗಳ ಪ್ರಕಾರ, ಈ ಯುಗಾದಿಯ ಶುಭದಿನದಂದು …