Breaking News

ಸೇಬುಸಂಕಟ

Spread the love

ಸೇಬುಸಂಕಟ


——————-
ಎಂದೂ ತಿನ್ನದ
ಒಂದು ಸೇಬು
ತಿನ್ನುವ ಆಸೆ,
ಹಸಿದ ಮಗುವಿಗೆ;
ಕೊಳೆತು
ದಂಡವಾಗಿ
ಹೋಗುತ್ತಿದ್ದೇನಲ್ಲ
ಎಂಬ ಸಂಕಟ,
ರಾಜಕಾರಣಿಗೆ
ಹಾಕಿದ ಹಾರದಲ್ಲಿ
ಬಂಧಿಯಾದ
ಸೇಬು ಹಣ್ಣಿಗೆ

ಡಾ. ಬಸವರಾಜ ಸಾದರ.
— + —


Spread the love

About Yuva Bharatha

Check Also

ಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ

Spread the loveಸೃಷ್ಟಿ ಸಮಷ್ಟಿಯ ಆದಿ…. ಚಿಗುರು ಚೈತನ್ಯದ ಮೂಲ ಯುಗಾದಿ ಹಿಂದೂ ಪುರಾಣಗಳ ಪ್ರಕಾರ, ಈ ಯುಗಾದಿಯ ಶುಭದಿನದಂದು …

Leave a Reply

Your email address will not be published. Required fields are marked *

three × four =