Breaking News

ಗೋಕಾಕ : ರಸ್ತೆ ಕಾಮಗಾರಿಗೆ ನಗರಸಭೆ ಸದಸ್ಯೆ ಲಕ್ಷ್ಮೀ ಬಸವರಾಜ ದೇಶನೂರ ಚಾಲನೆ

Spread the love

ಗೋಕಾಕ : ರಸ್ತೆ ಕಾಮಗಾರಿಗೆ ನಗರಸಭೆ ಸದಸ್ಯೆ ಲಕ್ಷ್ಮೀ ಬಸವರಾಜ ದೇಶನೂರ ಚಾಲನೆ

ಯುವ ಭಾರತ ಸುದ್ದಿ ಗೋಕಾಕ :
ನಗರದ ವಾರ್ಡ ನಂ ೨೯ರಲ್ಲಿ ನಗರಸಭೆಯಿಂದ ನಿರ್ಮಿಸಲಾಗುತ್ತಿರುವ ಸಿ.ಸಿ.ರಸ್ತೆ ಕಾಮಗಾರಿಗೆ ನಗರಸಭೆ ಸದಸ್ಯೆ ಲಕ್ಷ್ಮಿ ಬಸವರಾಜ ದೇಶನೂರ ಶುಕ್ರವಾರದಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಸಂತೋಷ ಮಂತ್ರಣವರ, ಗಣ್ಯರಾದ ಬಸವರಾಜ ಭೂತಿ, ರಮೇಶ ಮೂರ್ತೇಲಿ, ಗಿರೀಶ್ ಮಟ್ಟಿಕಲ್ಲಿ ಮಲ್ಲಿಕಾರ್ಜುನ ವಂಟಮೂರಿಮಠ, ಮಲ್ಲಿಕಾರ್ಜುನ ಹೋಸಪೇಠ, ಪ್ರವೀಣ ಚುನಮರಿ, ಧರೀಶ ಕಲಘಾನ, ಬಸವರಾಜ ಶೇಗುಣಶಿ, ಬಸವರಾಜ ಡಂಬಳ, ಗಜಾನನ ಕೊಳವಿ , ವಿರುಪಾಕ್ಷಿ ಭೂತಿ, ಸುರೇಶ್ ಭೂತಿ, ಸದಾನಂದ ಭೂತಿ, ರಾಜೇಶ್ವರಿ ಭೂತಿ, ದೀಪಾ ಭೂತಿ, ಶಂಕರ ಭೂತಿ, ಶೈಲಜಾ ಭೂತಿ, ಅರುಣ್ ಹಾಗರಗಿ, ವಿನಾಯಕ ಕುರಬೇಟ್ ಸೇರಿದಂತೆ ಅನೇಕರು ಇದ್ದರು.


Spread the love

About Yuva Bharatha

Check Also

ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಉದ್ಘಾಟನೆ ಶೀಘ್ರ-ಶಾಸಕ ಬಾಲಚಂದ್ರ ಜಾರಕಿಹೊಳಿ ಯುವ ಭಾರತ …

Leave a Reply

Your email address will not be published. Required fields are marked *

5 × 2 =