Breaking News

ಕಿತ್ತೂರು : ಸಾಹಿತ್ಯ ಸಮ್ಮೇಳನದ ವೈಭವ!

ಕಿತ್ತೂರು : ಸಾಹಿತ್ಯ ಸಮ್ಮೇಳನದ ವೈಭವ! ಮಕ್ಕಳ ಹತ್ಯೆ, ಬ್ರೂಣ ಹತ್ಯೆ, ಮಕ್ಕಳ ಅಪಹರಣ, ಬಿಕ್ಷಾಟನೆಗೆ ತಳ್ಳುವಿಕೆ, ವೇಶ್ಯಾವಾಟಿಕೆಗೆ ತಳ್ಳುವಿಕೆ, ಇವೆಲ್ಲಾ ಅವ್ಯವಹಾರ ನಡೆದಿವೆ, ಕಾನೂನಿನ ಚೌಕಟ್ಟಿದ್ದರೂ ಅದನ್ನು ಮೀರಿ, ಮಕ್ಕಳನ್ನು ಶೋಷಣೆಗೆ ಒಳಪಡಿಸುತ್ತಿರುವುದು ಅತ್ಯಂತ ಹೇಯ ಕಾರ್ಯವೆಂದು ಮಕ್ಕಳ ಸಾಹಿತಿ, ಎಂ.ಎಂ. ಸಂಗಣ್ಣವರ. ಯುವ ಭಾರತ ಸುದ್ದಿ ಚನ್ನಮ್ಮನ ಕಿತ್ತೂರು : ಮುಗ್ದ ಮಕ್ಕಳು ವಿಶ್ವಮಾನ್ಯರು, ಜಗವನ್ನೆ ಪ್ರೀತಿಸುವ ಮನವುಳ್ಳವರು, ಈ ಆಧುನೀಕರಣ, ಜಾಗತೀಕರಣ, ವ್ಯಾಪಾರಿಕರಣದ ಕುತ್ಸಿತ ಪ್ರವೃತ್ತಿಗೆ …

Read More »

ಕಿತ್ತೂರು ಸಾಹಿತ್ಯ ಸಮ್ಮೇಳನ ಮೆರವಣಿಗೆ!

ಕಿತ್ತೂರು ಸಾಹಿತ್ಯ ಸಮ್ಮೇಳನ ಮೆರವಣಿಗೆ! ಯುವ ಭಾರತ ಸುದ್ದಿ ಚನ್ನಮ್ಮನ ಕಿತ್ತೂರು : ತಾಲೂಕಿನ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಗೆ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಚಾಲನೆ ನೀಡಿದರು. ಸಮ್ಮೇಳನಾಧ್ಯಕ್ಷ ಎಂ.ಎಂ.ಸಂಗಣ್ಣವರ ಅವರನ್ನು ಗೌರವ ಪೂರ್ವಕವಾಗಿ ಹೆದ್ದಾರಿ ಪಕ್ಕದ ಚನ್ನಮ್ಮಾಜಿಯ ವರ್ತುಳದಿಂದ ವೀರಭದ್ರೇಶ್ವರ ಸಭಾ ಮಂಟಪದವರೆಗೂ ಸಾರೋಟದಲ್ಲಿ ಕರೆ ತರಲಾಯಿತು, ಜಿಲ್ಲಾಧ್ಯೆಕ್ಷೆ ಮಂಗಳಾ ಮೆಟಗುಡ್ಡ, ಹಾಗೂ ತಾಲೂಕಾಧ್ಯಕ್ಷ ಡಾ.ಎಸ್.ಬಿ. ದಳವಾಯಿ ಸರ್ವಾಧ್ಯಕ್ಷರಿಗೆ ಸಾಥ್ ನೀಡಿದರು. …

Read More »

ಕಾರ್ಯನಿರತ ಪತ್ರಕರ್ತರ ಧ್ವನಿಯ ಪದಾಧಿಕಾರಿಗಳಿಗೆ ಸನ್ಮಾನ!

ಕಾರ್ಯನಿರತ ಪತ್ರಕರ್ತರ ಧ್ವನಿಯ ಪದಾಧಿಕಾರಿಗಳಿಗೆ ಸನ್ಮಾನ! ಯುವ ಭಾರತ ಸುದ್ದಿ ಕೊಲ್ಹಾರ : ಪಟ್ಟಣದ ಅಂಜುಮನ್ ಇಸ್ಲಾಂ ಕಮಿಟಿ ಹಾಗೂ ಅಂಜುಮನ್ ಪಬ್ಲಿಕ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ವತಿಯಿಂದ ಸಾಮಾಜಿಕ ಪ್ರದರ್ಶನ ಹಾಗೂ ಆಹಾರ ಹಬ್ಬ ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿಯ ವಿಜಯಪುರ ಜಿಲ್ಲಾ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಇರ್ಫಾನ್ ಬೀಳಗಿ,ಕೊಲ್ಹಾರ ತಾಲ್ಲೂಕಾಧ್ಯಕ್ಷರಾಗಿ ಆಯ್ಕೆಯಾದ ದಸ್ತಗಿರ ಬಿದರಿ ಅವರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀಗಳು, …

Read More »

ಹಪ್ಸಾ ಕಲಾದಗಿಗೆ ಪ್ರಶಸ್ತಿ ಪ್ರದಾನ!

ಹಪ್ಸಾ ಕಲಾದಗಿಗೆ ಪ್ರಶಸ್ತಿ ಪ್ರದಾನ! ಯುವ ಭಾರತ ಸುದ್ದಿ ಕೊಲ್ಹಾರ : ಬಣ್ಣದಮನೆ ಸಾಂಸ್ಕೃತಿಕ ವೇದಿಕೆ, ಗದಗ ಹಾಗೂ ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ ಇವರು ಆಯೋಜಿಸಿದ್ದ ಚಿಣ್ಣರ ಚಿತ್ರ ಚಿತ್ತಾರ ಎಂಬ ರಾಜ್ಯ ಮಟ್ಟದ ಮಕ್ಕಳ ಚಿತ್ರ ಕಲೋತ್ಸವ ಸ್ಪರ್ಧೆಯಲ್ಲಿ ಪಟ್ಟಣದ ಸಿಕ್ಯಾಬ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕುಮಾರಿ ಹಪ್ಸಾ ಎಚ್ ಕಲಾದಗಿ ಪುಟ್ಟ ಕಲಾವಿದೆ ಪ್ರಶಸ್ತಿಗೆ ಭಾಜನಳಾಗಿದ್ದಾಳೆ. ಗದಗದ ಈಚೆಗೆ ನಡೆದ ಮಕ್ಕಳ ರಾಜ್ಯ ಮಟ್ಟದ ಕಲೋತ್ಸವದ …

Read More »

ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರಿಗೆ ಸತ್ಕಾರ!

ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರಿಗೆ ಸತ್ಕಾರ! ಯುವ ಭಾರತ ಸುದ್ದಿ ಗೋಕಾಕ: ನಗರದ ಮರಾಠಾ ಗಲ್ಲಿಯ ಕರೇಮ್ಮ ದೇವಿಯ ಕಾರ್ತಿಕೋತ್ಸವ ಹಾಗೂ ಎಪಿಎಮ್‌ಸಿ ಹನುಮಾನ ಮಂದಿರದ ಕಾರ್ತಿಕೋತ್ಸವಕ್ಕೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ ನೀಡಿದರು. ಎರಡು ದೇವಸ್ಥಾನದ ಕಮೀಟಿಯವರು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹಾಗೂ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಸೆರಿದಂತೆ ಗಣ್ಯರನ್ನು ಆತ್ಮೀಯವಾಗಿ ಸತ್ಕರಿಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಉಪಾಧ್ಯಕ್ಷ …

Read More »

ವಿಸ್ಕ ಅಗ್ರೋ ಕೃಷಿ ರತ್ನ ಪ್ರಶಸ್ತಿ ಪಡೆದ ಮಲಘಾಣ ಗ್ರಾಮದ ರೈತ:ಲಕ್ಷ್ಮಣ ನಿಂಗನೂರು!

ವಿಸ್ಕ ಅಗ್ರೋ ಕೃಷಿ ರತ್ನ ಪ್ರಶಸ್ತಿ ಪಡೆದ ಮಲಘಾಣ ಗ್ರಾಮದ ರೈತ:ಲಕ್ಷ್ಮಣ ನಿಂಗನೂರು! ಯುವ ಭಾರತ ಸುದ್ದಿ ಕೊಲ್ಹಾರ: ನಿರ್ಜನವಾಗಿದ್ದ, ಮಡ್ಡಿ ಭೂಮಿ ಹೊಂದಿದ್ದ ಈ ಪ್ರದೇಶ ಎಂ.ಬಿ.ಪಾಟೀಲರವರ ಪ್ರಯತ್ನದ ಫಲವಾಗಿ ನೀರಾವರಿಗೆ ಒಳಪಟ್ಟು ಇಂದು ಬಂಗಾರವನ್ನು ಬೆಳೆಯುವ ಭೂಮಿಯಾಗಿದೆ.ಭೂಮಿಯ ದರವೂ ಹೆಚ್ಚಿದೆ ಎಂದು ಡಾ.ಮಹಾಂತೇಶ ಬಿರಾದಾರ ಹೇಳಿದರು. ಕೊಲ್ಹಾರ ತಾಲೂಕಿನ ಮಲಘಾಣದ ಲಕ್ಷಣ ಶಿವಪ್ಪ ನಿಂಗನೂರ ಅವರ ತೋಟದಲ್ಲಿ ವಿಸ್ಕ ಅಗ್ರೋ ಕಂಪನಿದವರು ಏರ್ಪಡಿಸಿದ ಈರುಳ್ಳಿ ಬೆಳೆಯ ಕಾರ್ಯಕ್ರಮದಲ್ಲಿ …

Read More »

ಝಳಕಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ!

ಝಳಕಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ! ಯುವ ಭಾರತ ಸುದ್ದಿ ಝಳಕಿ : ಗ್ರಾಮೀಣ ಪ್ರದೇಶದ ಬಡ ಜನರಿಗೆ ಬಿ ಎಲ್ ಡಿ ಇ ಆಸ್ಪತ್ರೆ ಸಂಜೀವಿನಿಯಾಗಿದೆ, ಅಲ್ಲದೇ ಗ್ರಾಮೀಣ ಭಾಗದ ಜನರ ಆರೋಗ್ಯದ ಬಗ್ಗೆಯು ಅಪಾರ ಕಾಳಜಿ ಹೊಂದಿದ ಸಂಸ್ಥೆಯಾಗಿದೆ ಎಂದು ಗ್ರಾಪಂ ಅಧ್ಯಕ್ಷ ಸಣ್ಣಪ್ಪ ತಳವಾರ ಹೇಳಿದರು. ಝಳಕಿ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜ ಆವರಣದಲ್ಲಿ ನಡೆದ ನಿಮ್ಮ ಗ್ರಾಮಕ್ಕೆ ನಮ್ಮ ಆರೋಗ್ಯ ಸೇವೆ ಬೃಹತ್ …

Read More »

ಕೊನೆಗೂ ಬಹು ದಿನಗಳ ಬೇಡಿಕೆ ಈಡೇರಿಕೆ!!

ಕೊನೆಗೂ ಬಹು ದಿನಗಳ ಬೇಡಿಕೆ ಈಡೇರಿಕೆ!!   ಯುವ ಭಾರತ ಸುದ್ದಿ ಇಂಡಿ: ಬಹುದಿನಗಳ ಬೇಡಿಕೆಯಾದ ಹಿರೇ ಇಂಡಿ ನಗರದ ಕೆರೆಗೆ ತಿಂಡಗುಂದಿ ಬ್ರಾಂಚ್ ಕ್ಯಾನಲ್ ದಿಂದ ನೀರು ತುಂಬಿದ ಕಾರಣ ಇಂದು ಜೆ.ಡಿ.ಎಸ್ ಮುಖಂಡ ಬಿ.ಡಿ. ಪಾಟೀಲ ಹಾಗೂ ನೂರಾರು ಕಾರ್ಯಕರ್ತರು ಬಾಗಿನ ಅರ್ಪಿಸಿದರು. ಇಂಡಿ ತಾಲೂಕು ನೀರಾವರಿಗಾಗಿ ಸಾಕಷ್ಟು ಹೋರಾಟ ಮಾಡಿರುವೆ. ರಾಷ್ಟ್ರೀಯ ಹೆದ್ದಾರಿ ಮೇಲೆ ,ರೈಲು ತಡೆ ರಕ್ತದಿಂದ ಸರಕಾರಕ್ಕೆ ಪತ್ರ ಬರೆದು ಮನವಿ ಸಲ್ಲಿಸಿದ್ದೇನೆ. …

Read More »

ಪರಿಸರ ಪ್ರೇಮಿ ಬ್ರಿಜೇಶ ಶರ್ಮಾ ಅವರನ್ನು ಅಭಿನಂಧಿಸಿದ ಕೆಎಮ್‌ಎಫ ನಿರ್ದೇಶಕ ಅಮರನಾಥ ಜಾರಕಿಹೊಳಿ.!

ಪರಿಸರ ಪ್ರೇಮಿ ಬ್ರಿಜೇಶ ಶರ್ಮಾ ಅವರನ್ನು ಅಭಿನಂಧಿಸಿದ ಕೆಎಮ್‌ಎಫ ನಿರ್ದೇಶಕ ಅಮರನಾಥ ಜಾರಕಿಹೊಳಿ.! ಯುವ ಭಾರತ ಸುದ್ದಿ  ಗೋಕಾಕ: ಪ್ಲಾಸ್ಟಿಕ್ ನಿಷೇಧಿಸಿ ಪರಿಸರ ಉಳಿಸಿ ಎಂದು ಜಾಗೃತಿ ಮೂಢಿಸಲು ದೇಶದಾಧ್ಯಂತ ಸೈಕಲ್ ಮೇಲೆ ಸಂಚರಿಸುತ್ತಿರುವ ಉತ್ತರ ಪ್ರದೇಶದ ಬ್ರಿಜೇಶ ಶರ್ಮಾ ಅವರನ್ನು ನಗರದಲ್ಲಿ ಶನಿವಾರದಂದು ಕೆಎಮ್‌ಎಫ ನಿರ್ದೇಶಕ ಅಮರನಾಥ ಜಾರಕಿಹೊಳಿ ಅಭಿನಂಧಿಸಿದರು. ಈ ಸಂದರ್ಭದಲ್ಲಿ ಡಿವೈಎಸ್‌ಪಿ ಮನೋಜಕುಮಾರ ನಾಯ್ಕ, ನಗರಾಧ್ಯಕ್ಷ ಜಯಾನಂದ ಹುಣಚ್ಯಾಳ, ಕ್ಷೇತ್ರಶಿP್ಪ್ಷಣಾಧಿಕಾರಿ ಜಿ ಬಿ ಬಳಗಾರ, ಶಾಸಕರ …

Read More »

ನಂದಿನಿ ಸೈಕ್ಲೀಂಗ ಸ್ಫರ್ಧೆ ಆಯೋಜಿಸಿದ್ದು ಮಾದರಿಯಾಗಿದೆ- ಕಾರ್ಯದರ್ಶಿ ಆರ್ ಎಚ್ ಪೂಜೇರಿ.!

ನಂದಿನಿ ಸೈಕ್ಲೀಂಗ ಸ್ಫರ್ಧೆ ಆಯೋಜಿಸಿದ್ದು ಮಾದರಿಯಾಗಿದೆ- ಕಾರ್ಯದರ್ಶಿ ಆರ್ ಎಚ್ ಪೂಜೇರಿ.! ಯುವ ಭಾರತ ಸುದ್ದಿ  ಗೋಕಾಕ: ರೈತರ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಈ ನಂದಿನಿ ಸೈಕ್ಲೀಂಗ ಸ್ಫರ್ಧೆ ಆಯೋಜಿಸಿದ್ದು ಮಾದರಿಯಾಗಿದೆ ಎಂದು ಜಿಲ್ಲಾ ಸೈಕ್ಲೀಂಗ ಅಸೋಶಿಯೇಶನ ಕಾರ್ಯದರ್ಶಿ ಆರ್ ಎಚ್ ಪೂಜೇರಿ ಹೇಳಿದರು. ಅವರು, ಶನಿವಾರದಂದು ನಗರದಲ್ಲಿ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಆಯೋಜಿಸಿದ್ದ ಗೋಕಾಕ …

Read More »